ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

karnataka ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

BREAKING : ಇಂದಿನಿಂದ ಮೆಟ್ರೋ ಪ್ರಯಾಣದ ದರ ಏರಿಕೆ ಇಲ್ಲ : ದರ ಏರಿಕೆ ಕೈಬಿಟ್ಟ 'BMRCL' ಅದು ಯಾಕೆ.

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ. ಹಾಗಾಗಿ ಇಂದಿನಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ. ಹಾಗಾಗಿ ನಾಳೆಯಿಂದ ಎಂದಿನಂತೆ ಈ ಹಿಂದಿನ ದರದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

BBK 12: ಕುರುಬ Vs ಗೌಡ: ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ

  ಕುರುಬ Vs ಗೌಡ :  ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಯಾರು ಎಂದು ತಿಳಿಯುವ ಸಮಯ ಬಂದಾಗಿದೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಫಿನಾಲೆ ಅಭ್ಯರ್ಥಿಗಳಾಗಿದ್ದಾರೆ. ವೀಕ್ಷಕರು ಮತ್ತು ಅಭಿಮಾನಿಗಳು ವೋಟ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಬೇಕಿದೆ. ಸ್ಪರ್ಧಿಗಳೆಲ್ಲರೂ ದೊಡ್ಮನೆ ಸೇರುವ ಮುನ್ನವೇ ಸಾಮಾಜಿಕ ಜಾಲತಾಣದ ಖಾತೆಗಳನ್ನು ಮೂರನೇ ವ್ಯಕ್ತಿಗೆ ನೀಡಿರುತ್ತಾರೆ. ಇದನ್ನು ಪಿಆರ್ ಅಂತಾ ಕರೆಯಲಾಗುತ್ತದೆ. ಸದ್ಯ ಇಬ್ಬರು ಸ್ಪರ್ಧಿಳಿಗೆ ವೋಟ್ ಮಾಡುವ ವಿಷಯ ಜಾತಿ ರಾಜಕಾರಣಕ್ಕೆ ತಿರುಗಿರೋದಕ್ಕೆ ಬಿಗ್‌ಬಾಸ್ ಮಾಜಿ ಸ್ಪರ್ಧಿಯೊಬ್ಬರು ಕ್ಯಾಕರಿಸಿ ಉಗಿದಿದ್ದಾರೆ. ಸೀಸನ್ 12ರಲ್ಲಿ ಪಿಆರ್ ಮಾಫಿಯಾ! ಈ ಬಾರಿಯ ಸೀಸನ್‌ನಲ್ಲಿ ಪಿಆರ್ ಮಾಫಿಯಾ ನಡೆಯುತ್ತಿದೆ. ಈ ಬೆಳವಣಿಗೆ ಯಾವ ಆಯಾಮದಲ್ಲಿಯೂ ಒಳ್ಳೆಯದಲ್ಲ. ಒಂದು ರಿಯಾಲಿಟಿ ಶೋನ ವಿನ್ನರ್ ಯಾರಾಗಬೇಕು ಅನ್ನೋದರ ಬಗ್ಗೆ ರಾಜಕೀಯ ನಡೆಯುತ್ತಿದೆ. ಶಾಸಕರು, ರಾಜಕೀಯ ಮುಖಂಡರು ವಿಡಿಯೋ ಮೂಲಕ ಸ್ಪರ್ಧಿಗಳ ಪರವಾಗಿ ಮತಯಾಚನೆ ಮಾಡತ್ತಿರೋದನ್ನು ಅಚ್ಚರಿಯನ್ನುಂಟು ಮಾಡುತ್ತಿದೆ ಎಂದು ಬಿಗ್‌ಬಾಸ್ ಶೋ ಮಾಜಿ ಸ್ಪರ್ಧಿ, ಚಂದನವನದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಬೇಸರ ವ್ಯಕ್ತಪಡಿಸಿದ್ದಾರೆ. ಕುರುಬ Vs ಗೌಡ' ಯಾಕೆ ಈ ಜಾತಿ? ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ವೋಟಿಂಗ್ ವಿಷಯ ಗೌಡ ವರ್ಸಸ್ ಕುರುಬ ಎಂದು ಬಿಂಬಿತವಾ...

KARNATAKA: ರಾಜ್ಯದ ಅತ್ಯಂತ ಶ್ರೀಮಂತ ದೇಗುಲಗಳು ಯಾವ್ಯಾವು? ಪಟ್ಟಿ ರಿಲೀಸ್ ಮಾಡಿದ ಮುಜರಾಯಿ ಇಲಾಖೆ

ಈ ತರ ಮಾಹಿತಿ ತಿಳಿಯಲು ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ. ಬೆಂಗಳೂರು : ರಾಜ್ಯ ಮುಜರಾಯಿ ಇಲಾಖೆ ಶ್ರೀಮಂತ ದೇವಾಲಯಗಳ (Rich temples) ಪಟ್ಟಿ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ (Kukke subramanya) ಅಗ್ರಸ್ಥಾನ ಪಡೆದಿದೆ. ರಾಜ್ಯದ ಎ ಗ್ರೇಡ್‌ ದೇವಾಲಯಗಳ ಪೈಕಿ ಕರಾವಳಿ ದೇವಾಲಯಗಳೇ ಪಾರಮ್ಯ ಮೆರೆದಿವೆ. ವರ್ಷಾಂತ್ಯಕ್ಕೆ ಕರಾವಳಿ ದೇಗುಲಗಳಿಗೆ ಪ್ರವಾಸಿಗರ ಆಗಮನದಲ್ಲಿ ಏರಿಕೆಯಾಗಿದ್ದು, ಆದಾಯದಲ್ಲೂ ಒಂದೇ ತಿಂಗಳಲ್ಲಿ ಶೇಕಡಾ 5ರೀಂದ 10ರಷ್ಟು ಪ್ರಗತಿ ಕಂಡಿದೆ. ಟಾಪ್‌ 10ರಲ್ಲಿ ಕರಾವಳಿಯ 3 ದೇವಳ ರಾಜ್ಯದ ದೇವಳಗಳ ಆದಾಯದಲ್ಲಿ ಟಾಪ್‌ 10ರಲ್ಲಿ ಕರಾವಳಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಳ ಸ್ಥಾನ ಪಡೆದುಕೊಂಡಿವೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2023-24ರಲ್ಲಿ 146.01 ಕೋಟಿ ಆದಾಯ ಪಡೆದಿದ್ದರೆ, 2024-24ರಲ್ಲಿ 155.95 ಕೋಟಿ ರೂ. ಆದಾಯ ಗಳಿಸಿದೆ. ಶ್ರೀಮಂತ ದೇವಾಲಯಗಳು ಯಾವ್ಯಾವು? ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ 2023-24ರಲ್ಲಿ 146.1 ಕೋಟಿ ಇದ್ದ ಆದಾಯ 2024-25ರಲ್ಲಿ 155.95 ಕೋಟಿಗೆ ತಲುಪಿದೆ. ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ 2023-24ರಲ್ಲಿ 63.23 ಕೋಟಿ ಆದಾಯ ಬಂದಿತ್ತು. 2024-25ರಲ್ಲಿ 71.93 ಕೋಟಿಗೆ ತಲುಪಿದೆ. ಚಾಮುಂಡಿ ಬೆಟ್ಟದ ಚಾಮ...

ಕರ್ನಾಟಕ (Karnataka) - In kannada

ಕರ್ನಾಟಕ :  ರಾಜ್ಯವು (ಪೂರ್ವದಲ್ಲಿ  ಮೈಸೂರು ರಾಜ್ಯ )  ಭಾರತ ದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ  ದಕ್ಷಿಣಾತ್ಯ  ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ  ಅರಬ್ಬೀ ಸಮುದ್ರದಿಂದ , ವಾಯವ್ಯದಲ್ಲಿ  ಗೋವದಿಂದ , ಉತ್ತರದಲ್ಲಿ  ಮಹಾರಾಷ್ಟ್ರದಿಂದ , ಪೂರ್ವದಲ್ಲಿ  ತೆಲಂಗಾಣ  ಮತ್ತು  ಆಂಧ್ರ ಪ್ರದೇಶದಿಂದ , ಆಗ್ನೇಯದಲ್ಲಿ  ತಮಿಳುನಾಡಿ ನಿಂದ , ನೈಋತ್ಯದಲ್ಲಿ  ಕೇರಳದಿಂದ  ಸುತ್ತುವರಿಯಲ್ಪಟ್ಟಿದೆ. ಕರ್ನಾಟಕ ರಾಜ್ಯ ಕರ್ನಾಟಕ ರಾಜ್ಯ ಮೇಲಿಂದ, ಎಡದಿಂದ ಬಲಕ್ಕೆ: ಬೆಂಗಳೂರು , ಗಗನ ಮಹಲ್,  ಗೊಮ್ಮಟೇಶ್ವರ ವಿಗ್ರಹ ,  ಗೋಲ್ ಗುಂಬಜ್ ,  ಶಿವನ ಸಮುದ್ರ ಜಲಪಾತ ,  ಬೀದರ್ ಕೋಟೆ ,  ಮುರುಡೇಶ್ವರ ,  ಹಂಪಿ ವಿರೂಪಾಕ್ಷ ದೇವಾಲಯ ,  ಹಾರಂಗಿ ಜಲಾಶಯ  ಮತ್ತು  ತಡಿಯಂಡಮೊಳ್ Emblem of ಕರ್ನಾಟಕ Etymology: ಕನ್ನಡಿಗರು ಇರುವ ಪ್ರದೇಶ Nickname:  ಭಾರತದ ಐಟಿ ರಾಜಧಾನಿ Motto :  ಸತ್ಯಮೇವ ಜಯತೆ Anthem:   ಜೈ ಭಾರತ ಜನನಿಯ ತನುಜಾತೆ   [ ೧ ] Location of ಕರ್ನಾಟಕ in India Coordinates:  12.97°N 77.50°E Country   India Region ದಕ್ಷಿಣ ಭಾರತ Before was...