ವಿಷಯಕ್ಕೆ ಹೋಗಿ

ಮಂಡ್ಯಕ್ಕೆ ಬಂಪರ್ ಗಿಫ್ಟ್ ಕೊಟ್ಟೂದರೆ ಕೇಂದ್ರ ಸಚಿವ ಕುಮಾರಸ್ವಾಮಿ

ಮೈಸೂರು: ಕೇಂದ್ರ ಸಚಿವ ಕುಮಾರಸ್ವಾಮಿ ಇದೀಗ ಮಂಡ್ಯ ಜಿಲ್ಲೆಯ ಜನರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಮಂಡ್ಯದಲ್ಲಿ ಆಟೋ ಮೊಬೈಲ್ ಇಂಡಸ್ಟ್ರಿ ತೆರೆಯಲು ಘೋಷಣೆ ಮಾಡಿದ್ದಾರೆ. ಕೇಂದ್ರದ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಲಘುವಾಗಿ ಮಾತನ್ನಾಡಿದ್ದಾರೆ. 16 ಬಜೆಟ್ ಮಂಡಿಸಿರುವ ಅವರಿಗೆ ಕೇಂದ್ರದ ದೂರದೃಷ್ಟಿಯ ಬಜೆಟ್ ಅರ್ಥವಾಗಿಲ್ಲ.

ಅವರು ಸಂಕುಚಿತ ಭಾವನೆ ತೋರಿದ್ದಾರೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

ಖಾಲಿ ಚಂಬಿನ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು. ಯಾಕಂದ್ರೆ ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಜನರಿಗೆ ಖಾಲಿ ಚಂಬನ್ನೆ ಕೊಡುತ್ತಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಮಾರಸ್ವಾಮಿ ಮಂಡ್ಯಕ್ಕೆ ಹಾಗೂ ರಾಜ್ಯಕ್ಕೆ ಏನು ತಂದಿದ್ದಾರೆ. ಕಾಂಗ್ರೆಸ್ ನಾಯಕರು ಸಣ್ಣತನದ ಪ್ರಶ್ನೆಗಳನ್ನೇ ಕೇಳುತ್ತಿದ್ದಾರೆ. ಅವರ ಪ್ರಶ್ನೆಗೆ ಈಗ ನನ್ನ ಕೆಲಸವರೆ ಉತ್ತರವಾಗಿದೆ.
ಕೇಂದ್ರ ಸರ್ಕಾರ ನನಗರ ಮಹತ್ವದ ಜವಬ್ದಾರಿ ನೀಡಿದೆ. ಇದರ ಅನ್ವಯ ರಾಜ್ಯದಲ್ಲಿ ಆಟೋ ಮೊಬೈಲ್ ರಿಸರ್ಚ್ ಆಫ್ ಇಂಡಿಯಾ ಟೆಸ್ಟಿಂಗ್ ಸೆಂಟರ್ ತರಲು ಮುಂದಾಗಿದ್ದೇವೆ. ಈ ಘಟನಕವನ್ನು ಮಂಡ್ಯದಲ್ಲಿಯೇ ಸ್ಥಾಪಿಸಲು ನಿರ್ಧರಿಸಲಾಗಿದೆ. ಮಂಡ್ಯದಲ್ಲಿಯೇ ಈ ಆಟೋ ಆಟೋಮೊಬೈಲ್ ಸೆಂಟರ್ ನಿರ್ಮಾಣವಾಗಬೇಕು. ಇದಕ್ಕಾಗಿ ಮಂಡ್ಯದಲ್ಲೇ 100 ಎಕರೆ ಜಾಗವನ್ನು ನೀಡುವಂತೆ ಕೋರಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ. ಪ್ರಧಾನಿಗಳು ನನಗೆ ಮಂತ್ರಿ ಸ್ಥಾನ ಕೊಟ್ಟಿರುವುದು ನಾಟಕವಾಡಲಲ್ಲ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ‌. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ ಎಂಬ ಮಾತನ್ನ ಹೇಳಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Royal Challengers Bengaluru

  Royal Challengers Bengaluru ,

Budget 2026: ಸಿಗರೇಟ್, ಗುಟ್ಕಾ ಮೇಲಿನ ಟ್ಯಾಕ್ಸ್ 60%ಕ್ಕೆ ಏರಿಕೆ? ಆದ್ರೆ ರೇಟ್ ಮಾತ್ರ ಹೆಚ್ಚಾಗಲ್ಲ! ನಿರ್ಮಲಾ ಮೇಡಂ ಮ್ಯಾಜಿಕ್ ಇದು.

  ನವದೆಹಲಿ:  ಬಜೆಟ್ ಭಾಷಣದ ನಂತರ “ಎಣ್ಣೆ ರೇಟ್ ಜಾಸ್ತಿ ಆಯ್ತಂತೆ, ಸಿಗರೇಟ್ ಟ್ಯಾಕ್ಸ್ ಹೆಚ್ಚಾಯ್ತಂತೆ” ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಗಾಬರಿ ಬೀಳುವ ಅಗತ್ಯವಿಲ್ಲ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಯ ಸಂಪೂರ್ಣ ವಿವರ ಇಲ್ಲಿದೆ. 1. ಮದ್ಯ ಮತ್ತು ಗುಜರಿ ಡೀಲರ್‌ಗಳಿಗೆ ರಿಲೀಫ್ (2% TCS): ಇಷ್ಟು ದಿನ ಮದ್ಯ (Alcohol), ಗುಜರಿ (Scrap) ಮತ್ತು ಖನಿಜಗಳ ಮಾರಾಟದ ಮೇಲೆ ವಿಧಿಸುತ್ತಿದ್ದ ‘ಮೂಲದಲ್ಲಿ ತೆರಿಗೆ ಸಂಗ್ರಹ’ (TCS) ದರಗಳಲ್ಲಿ ಗೊಂದಲವಿತ್ತು. ಕೆಲವೊಮ್ಮೆ ಇದು ಹೆಚ್ಚಿರುತ್ತಿತ್ತು. ಆದರೆ, ಬಜೆಟ್ 2026ರಲ್ಲಿ ಇದನ್ನು ಸರಳೀಕರಿಸಲಾಗಿದೆ. ಇನ್ಮುಂದೆ ಈ ಎಲ್ಲಾ ವ್ಯಾಪಾರಗಳ ಮೇಲೆ  ‘ಫ್ಲಾಟ್ 2% (ಶೇ. 2)’  ಟ್ಯಾಕ್ಸ್ ಇರಲಿದೆ. ಲಾಭವೇನು?  ಇದರಿಂದ ವ್ಯಾಪಾರಿಗಳಿಗೆ ಲೆಕ್ಕಾಚಾರ ಸುಲಭವಾಗಲಿದ್ದು, ತೆರಿಗೆ ಹೊರೆ ಕಡಿಮೆಯಾಗಲಿದೆ. ಇದು ‘ಬಿಸಿನೆಸ್ ಫ್ರೆಂಡ್ಲಿ’ ನಿರ್ಧಾರವಾಗಿದೆ. 2. ತಂಬಾಕು ಟ್ಯಾಕ್ಸ್ ಏರಿಕೆ: ಅಸಲಿ ಟ್ವಿಸ್ಟ್ ಇಲ್ಲಿದೆ! ಜಗಿಯುವ ತಂಬಾಕು, ಜರ್ದಾ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ‘ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕ’ವನ್ನ (NCCD)  ಶೇ. 25 ರಿಂದ ಶೇ. 60 ಕ್ಕೆ  ಏರಿಸಲಾಗಿದೆ. ಈ ಸುದ್ದಿ ಕೇಳಿ ಧೂಮಪಾನಿಗಳು ಬೆಚ್ಚಿ ಬಿದ್ದಿದ್ದಾರೆ. ಆದರೆ ಸತ್ಯವೇನು?  ಸರ್ಕಾರ ಒಂದೆಡೆ NCCD ಸುಂಕವನ್ನು ಏರಿಸಿದ್ದರೂ, ಇನ್ನೊಂದೆಡೆ ಅಬಕಾರಿ ಸ...

ಕರ್ನಾಟಕ ಬಂದ್‌: ಸರ್ಕಾರಿ ಕಚೇರಿ, ಶಾಲೆ ಕಾಲೇಜು ರಜೆ ಇದೆಯೇ? ಏನಿರುತ್ತೆ? ಏನಿರಲ್ಲ?

  ಕನ್ನಡ ಪರ ಸಂಘಟನೆಗಳು ಮಾರ್ಚ್‌ 22 ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ. ಇವರಿಗೆ ಹಲವು ಸಂಘಟನೆಗಳು ನೇರ, ಬಾಹ್ಯ, ನೈತಿಕ ಬೆಂಬಲ ನೀಡಿವೆ. ಇನ್ನು ಕೆಲವರು ಬಂದ್‌ ಬೇಡ ಎಂದಿದ್ದಾರೆ. ಇತ್ತ ಬಂದ್‌ನ ದಿನ ಸೇವೆಗಳಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಜನರಲ್ಲಿದೆ. ಶನಿವಾರ ಏನಿರುತ್ತೆ? ಏನಿರಲ್ಲ? ಎಂಬ ವಿವರ ಇಲ್ಲಿದೆ.   ಬೆಂಗಳೂರು : ಕನ್ನಡ ಪರ ಸಂಘಟನೆಗಳು ಶನಿವಾರ ( ಮಾರ್ಚ್ ‌ 22) ಕರ್ನಾಟಕ ಬಂದ್ ‌ ಗೆ ಕರೆಕೊಟ್ಟಿವೆ . ಹೀಗಾಗಿ , ಸರ್ಕಾರಿ ಕಚೇರಿಗಳು , ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆಯೋ ? ಇಲ್ಲವೋ ? ಸಾರಿಗೆ ಸೌಲಭ್ಯ ವ್ಯತ್ಯಯವಾಗುತ್ತದೆಯೇ ? ಎಂಬ ಪ್ರಶ್ನೆ ಹಲವರಲ್ಲಿದೆ . ​ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮರಾಠಿಗರು ಕನ್ನಡಿಗರ ವಿರುದ್ಧ ನಡೆಸಿದ ಹಲ್ಲೆ , ದಬ್ಬಾಳಿಕೆ ಖಂಡಿಸಿ ವಾಟಾಳ್ ‌ ನಾಗರಾಜ್ ‌ ನೇತೃತ್ವದಲ್ಲಿ   ಹಲವು ಸಂಘಟನೆಗಳು ಬಂದ್ ‌ ಗೆ   ಮುಂದಾಗಿವೆ . ಸದ್ಯ ಇದಕ್ಕೆ ವಿವಿಧ ಸಂಘಟನೆಗಳು ನೈತಿಕ , ಬಾಹ್ಯ ಬೆಂಬಲ ನೀಡಿವೆ . ಇದರಿಂದ ಜನಜೀವನದಲ್ಲಿ ಒಂದಿಷ್ಟು ವ್ಯತ್ಯಯವಾಗುವ ಸಾಧ್ಯತೆಗಳಿವೆ . ಆದರೆ , ಸರ್ಕಾರ ಬೆಂಬಲ ನೀಡದ ಹಿನ್ನೆಲೆ ಶಾಲಾ - ಕಾಲೇಜುಗಳು , ಸರ್ಕಾರಿ ಕಚೇರಿಗಳು , ಸಾರಿಗೆ ಬಸ್ ‌ ಗಳು ಎಂದಿನಂತೆ ಸಂಚಾರ ನಡೆಸಲಿವೆ . ಬೆಂಗಳೂರು , ಜಿಲ್ಲಾ ಕೇಂದ್ರಗಳಲ್ಲಿ ಪ...